tag:blogger.com,1999:blog-28251881.post2302356681940176007..comments2023-10-08T16:40:08.453+05:30Comments on ತುಂತುರು ಹನಿಗಳು: ಎತ್ತಣ ಮಾಮರ..ಶ್ರೀನಿಧಿ.ಡಿ.ಎಸ್http://www.blogger.com/profile/02351602960951872057noreply@blogger.comBlogger12125tag:blogger.com,1999:blog-28251881.post-77204105309401105402013-01-18T18:12:23.754+05:302013-01-18T18:12:23.754+05:30Olledagli nimage :)Olledagli nimage :)Preethi Shivannahttps://www.blogger.com/profile/04828233511835032637noreply@blogger.comtag:blogger.com,1999:blog-28251881.post-91372031970598283042009-04-13T16:57:00.000+05:302009-04-13T16:57:00.000+05:30ಶ್ರೀನಿಧಿಯವರೇ,ಬರಹಾಗಾರರಿಗೆ ಒಳ್ಳೆ ಹ್ರದಯವಿರುತ್ತೆ ಅನ್ನು...ಶ್ರೀನಿಧಿಯವರೇ,<BR/>ಬರಹಾಗಾರರಿಗೆ ಒಳ್ಳೆ ಹ್ರದಯವಿರುತ್ತೆ ಅನ್ನುವುದು ನಿಜ.<BR/>ಇಲ್ಲಿ ನಡೆದ ಘಟನೆಯ (ನಿಮ್ಮ ಬರಹವು) ಓದಿದ ನಂತರ ಮನಸ್ಸು ತಿಳಿಯಾಯ್ತು.<BR/>ನಿಮ್ಮ ಮಾನವೀಯತೆಯು ಎಲ್ಲಾರಿಗು ಆದರ್ಶವಾಗಲಿ.<BR/>ಧನ್ಯವಾದಗಳು.<BR/><BR/>ವಿಜಯ ಕುಮಾರ (ಉಡುಪಿ)Anonymoushttps://www.blogger.com/profile/02833979398286382556noreply@blogger.comtag:blogger.com,1999:blog-28251881.post-43085647612885185032007-03-28T08:10:00.000+05:302007-03-28T08:10:00.000+05:30banglorenallidru badlagilla anta aitu....tumba kus...banglorenallidru badlagilla anta aitu....tumba kushi aitu kanri...Anonymoushttps://www.blogger.com/profile/14768151022136030495noreply@blogger.comtag:blogger.com,1999:blog-28251881.post-28074886275649894162007-03-24T15:57:00.000+05:302007-03-24T15:57:00.000+05:30ನಂಗೆ ನಿಜ್ವಾಗ್ಲೂ ಏನ್ ಹೇಳ್ಬೇಕು ತೋಚ್ತಾ ಇಲ್ಲ..... ಘಟನ...ನಂಗೆ ನಿಜ್ವಾಗ್ಲೂ ಏನ್ ಹೇಳ್ಬೇಕು ತೋಚ್ತಾ ಇಲ್ಲ..... ಘಟನೆ ಮನಮುಟ್ಟುವಂಥದ್ದು, ನೋವಿದ್ದರೂ ಸುಖಾಂತ್ಯ ಕಂಡಿದೆ. ಜೊತೆಗೆ ನಿಮ್ಮ ಸಹಾಯ ಮಾಡುವಂಥಾ ಒಳ್ಳೆಯ ಮನಸ್ಸು ಬೇರೆಯವರಿಗೆಲ್ಲಾ ಕನ್ನಡಿಯಾಗುತ್ತಿದೆ.<BR/><BR/>ಇಲ್ಲಿ ಘಟನೆಯ ಮುಂದೆ ನಿಮ್ಮ ಬರಹದ ಶೈಲಿಯ ಕಡೆ ನನ್ನ ಗಮನ ಹರಿದಿರಲಿಲ್ಲ, ಮೊದಲಿಗೆ ಮನಸಿಗೆ ನೋವಾಯಿತು, ಕೊನೆಗೆ ಮಗ ಸಿಕ್ಕಿದ ಎಂದು ಓದುವಾಗ ಮನಸ್ಸು ತುಂಬಿ ಬಂತು. ಇದೆಲ್ಲಾ ಓದಿದ ನಂತರ ಅನಿಸಿತು `ಒಂದು ಘಟನೆ ನಡೆದಿದೆ, ಇಂಥದ್ದು ನೂರಾರು ನಡೆಯುತ್ತದೆ, ಅದು ವಿಶೇಷವಲ್ಲ. ಇದನ್ನು ನಮ್ಮ ಮನತಟ್ಟುವಂತೆ ಶ್ರೀನಿಧಿ ಬರೆದಿದ್ದಾರಲ್ಲ ಅವರ ಬರವಣಿಗೆ ಮಹತ್ವದ್ದು ಎಂದು !!!Annapoorna Daithotahttps://www.blogger.com/profile/05089949892568990494noreply@blogger.comtag:blogger.com,1999:blog-28251881.post-84001614503291859492007-03-08T17:16:00.000+05:302007-03-08T17:16:00.000+05:30ಸುಶ್,ಈಗೀಗ ಪ್ರಾಯಶ: ಕಳೆದೇ ಹೋಗುತ್ತಿದ್ದೀನೋ ಅಂತ ಡೌಟು ಕಣ...ಸುಶ್,<BR/>ಈಗೀಗ ಪ್ರಾಯಶ: ಕಳೆದೇ ಹೋಗುತ್ತಿದ್ದೀನೋ ಅಂತ ಡೌಟು ಕಣಯ್ಯ... ಪ್ರೊಫೆಷನಲ್ ಆಗಿ ಬೆಳೆಯುತ್ತಿದ್ದ ಹಾಗೆ, ಮಾನವೀಯ ಮೌಲ್ಯಗಳ ಕಡೆಗಿನ ಗಮನ ಕಡಿಮೆಯಾಗುತ್ತದೆಯೋ ಏನೋ ಅನ್ನುವ ಹೆದರಿಕೆ..<BR/><BR/>ಶಿವ್,<BR/>ಏನೋ, ಉದ್ದಕ್ಕೆ ಬರ್ಕೊಂಡು ಹೋಗಿದೀನಿ ಅಷ್ಟೇ...<BR/><BR/>ಸಿಂಧು ಮೇಡಮ್,<BR/>ಈ ಪಾಟೀ ಎಲ್ಲಾ ಸಿಕ್ಕಾಪಟ್ಟೆ ಹೇಳ್ದ್ರೆ, ಕಷ್ಟ ಕಷ್ಟ!:)<BR/>ಏನೋ ನನ್ನಿಂದ ಆದ ಸಹಾಯ ಮಾಡಿದ್ದು ಅಷ್ಟೇ..ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-28251881.post-26212699776945387792007-03-08T17:04:00.000+05:302007-03-08T17:04:00.000+05:30ಪುಷ್ಪಾ,ಸಿಕ್ಕಾಪಟ್ಟೆ ಹೊಗಳ್ಬೇಡಾ ಮಾರಾಯ್ತಿ!:)ಪ್ರತಿಕ್ರಿಯ...ಪುಷ್ಪಾ,<BR/>ಸಿಕ್ಕಾಪಟ್ಟೆ ಹೊಗಳ್ಬೇಡಾ ಮಾರಾಯ್ತಿ!:)ಪ್ರತಿಕ್ರಿಯೆಗೆ ಧನ್ಯವಾದಗಳು.<BR/><BR/>ವಿಕಾಸ್,<BR/>ತರಹೇವಾರಿ ಅನುಭವಗಳಿವೆ, ಬರಲಿವೆ ಮುಂದೆ.. <BR/><BR/>ಪ್ರಮೋದ್,<BR/>ಧನ್ಯ!ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-28251881.post-82299478865070397722007-03-08T16:32:00.000+05:302007-03-08T16:32:00.000+05:30ಅಡ್ ಬಿದ್ದೆ ಬುದ್ದೀ..ಯಾವುದು ಜಾಸ್ತಿ ಚೆನ್ನಾಗಿದೆ..ಬರಹವೋ...ಅಡ್ ಬಿದ್ದೆ ಬುದ್ದೀ..<BR/><BR/>ಯಾವುದು ಜಾಸ್ತಿ ಚೆನ್ನಾಗಿದೆ..<BR/>ಬರಹವೋ ಭಾವವೋ ಅಂತ ಯೋಚನೆ ಮಾಡುತ್ತ ಸಾಕಷ್ಟು ಹೊತ್ತು ಕಳೆದೆ..<BR/>ಉಂಹುಂ..ನಿರ್ಧರಿಸಲಾಗುತ್ತಿಲ್ಲ.<BR/>ಇಷ್ಟು ಚಂದದ ಭಾವತೀರಕ್ಕೆ ಕರೆದೊಯ್ದಿದ್ದಕ್ಕೆ ಧನ್ಯವಾದ.<BR/>ಕ್ಯಾಂಡಿಡೇಟ್ಸೇನು ಸಿಗುತ್ತಿರುತ್ತಾರೆ... ಅಪ್ಪನೊಬ್ಬನ ಕತ್ತಲಿಗೆ ಬೆಳಕಾಗುವುದು ಹೆಚ್ಚು.ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-28251881.post-38755328641906293242007-03-05T11:29:00.000+05:302007-03-05T11:29:00.000+05:30ತುಂಬಾ ಅಂದ್ರೆ ತುಂಬಾನೇ ಚೆನ್ನಾಗಿದೆ ರೀ ಶ್ರೀನಿಧಿ. ಇಷ್ಟಿ...ತುಂಬಾ ಅಂದ್ರೆ ತುಂಬಾನೇ ಚೆನ್ನಾಗಿದೆ ರೀ ಶ್ರೀನಿಧಿ. ಇಷ್ಟಿಷ್ಟೊಂದು ಸಿಂಪಲ್ ಆದ, ಅದ್ಭುತ ಎನಿಸುವ, ಮನಮುಟ್ಟುವ ಬರವಣಿಗೆ ನನ್ನ ಕೈಗೆ ಯಾವಗ್ಲೂ ಹತ್ತೊಲ್ವಲ್ಲಾ ಅನ್ನೋ ಸಣ್ಣ ಹೊಟ್ಟೆಕಿಚ್ಚಿನ ನಡುವೆಯೂ ಹೇಳ್ತಾ ಇದೀನಿ, - ಸಕ್ಕತ್ ಚೆನ್ನಾಗಿದೆ :)Shivakumarahttps://www.blogger.com/profile/10916836028894086323noreply@blogger.comtag:blogger.com,1999:blog-28251881.post-86007208692109885342007-03-03T11:18:00.000+05:302007-03-03T11:18:00.000+05:30ಒಳ್ಳೆಯ ಕೆಲಸ ಮಾಡಿದ್ದೀಯ ಗೆಳೆಯ. ಕಾಣದ ಹಿರಿಯ ಜೀವವೊಂದಕ್ಕ...ಒಳ್ಳೆಯ ಕೆಲಸ ಮಾಡಿದ್ದೀಯ ಗೆಳೆಯ. ಕಾಣದ ಹಿರಿಯ ಜೀವವೊಂದಕ್ಕೆ ಅಷ್ಟಾದರೂ ಮಾಡದಿದ್ದರೆ ಹೇಗೆ?ಕೆಲಸ, ಬ್ಯುಸಿ, ಒತ್ತಡಗಳ ನಡುವೆ ಇಂಥವನ್ನೇನಾದರೂ ಮಾಡುತ್ತಿರದಿದ್ದರೆ ಅವುಗಳಲ್ಲೇ ಕಳೆದುಹೋಗುವ ಸಾಧ್ಯತೆಯಿರುತ್ತೆ. ಹಾಗಾಗಬಾರದಲ್ಲ? ಪಾಪ-ಪುಣ್ಯಗಳ ಮಾತು ಬಿಡು; ಇದು ಮಾನವೀಯತೆಯ ಪ್ರಶ್ನೆ. ಗುಡ್ ವರ್ಕ್.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-28251881.post-2802831457967192002007-03-02T17:35:00.000+05:302007-03-02T17:35:00.000+05:30ಶ್ರೀನಿಧಿಯವರೇ,ಕೆಲಸದ ಅನುಭವಗಳು ಬರವಣಿಗೆ ರೂಪದಲ್ಲಿ ಸುಂದರ...ಶ್ರೀನಿಧಿಯವರೇ,<BR/>ಕೆಲಸದ ಅನುಭವಗಳು ಬರವಣಿಗೆ ರೂಪದಲ್ಲಿ ಸುಂದರವಾಗಿ ಮೂಡಿ ಬರುತ್ತಿವೆ.Pramod P Thttps://www.blogger.com/profile/13283133805817629922noreply@blogger.comtag:blogger.com,1999:blog-28251881.post-15056243867190491652007-03-02T17:14:00.000+05:302007-03-02T17:14:00.000+05:30ಈ ರೀತಿ ನಮ್ಮ ವೃತ್ತಿ ಜೀವನದಲ್ಲೇ ಗೊತ್ತಿದ್ದೋ ಗೊತ್ತಿಲ್ಲದ...ಈ ರೀತಿ ನಮ್ಮ ವೃತ್ತಿ ಜೀವನದಲ್ಲೇ ಗೊತ್ತಿದ್ದೋ ಗೊತ್ತಿಲ್ಲದೆಯೋ ಆಗುವ ಅನುಭವಗಳು, ಮಾಡುವ/ಆಗುವ ಉಪಕಾರಗಳು ಒಂದು ರೀತಿ ಮನಸ್ಸಿಗೆ ಸಾರ್ಥಕತೆ ತಂದು ಕೊಡುತ್ತವೆ ಅಲ್ಲವೆ.<BR/><BR/>ಇದೇ ರೀತಿ ಜೀವನದ ಕೆಆರೆಸ್ಸಿನಿಂದ ಅನುಭವಗಳ ಸರಣಿ ಕಾವೇರಿಯಂತೆ ಟಿ.ಎಂ.ಸಿ ಗಳಲ್ಲಿ ಹರಿದು ಬರಲಿ ಎಂದು ಈ ತಮಿಳುನಾಡಿನ ಆಶಯ :-)Anonymousnoreply@blogger.comtag:blogger.com,1999:blog-28251881.post-11561050271570696342007-03-02T17:04:00.000+05:302007-03-02T17:04:00.000+05:30ಶ್ರೀನಿಧಿ ಅ೦ದರೆ ಅರ್ಥ ಹೇಳಬೇಕಾಗಿಲ್ಲ ನೀವು ತು೦ಬಾ ಭಾವ...ಶ್ರೀನಿಧಿ ಅ೦ದರೆ ಅರ್ಥ ಹೇಳಬೇಕಾಗಿಲ್ಲ<BR/> ನೀವು ತು೦ಬಾ ಭಾವಜೀವಿ ಎನ್ನುವುದರಲ್ಲಿ ಎರಡು ಮಾತಿಲ್ಲ ಬೀಡಿ...........<BR/>ಅನುಭವದೊಡನೆ ಅನಾನುಭಾವ ಬೆರೆತರೆ<BR/>ಹೇಗಿರುತ್ತೇ ಹೇಳಿ<BR/>ನೀವು ನಿಜಕ್ಕೂ ಒಳ್ಳೆಯ ಮನೋಭಾವವುಳ್ಳ ವ್ಯಕ್ತಿ.........<BR/>ನಿಮಗೆ ಆ ಪರಮಾತ್ಮ ಸದಾ ಒಳ್ಳೆಯದನ್ನೆ ಕೊಡಲಿ....<BR/>ನಿಮಗೆ ನನ್ನ ಪುಟ್ಟ ಸಲಾಮ್ ....<BR/>ಆದರೆ ಎಲ್ಲರಲ್ಲೂ ನಿಮ್ಮ ತರಹ ಸಹಾಯಗುಣ ಇರೋಲ್ಲ ಬಿಡಿ.......Anonymousnoreply@blogger.com