tag:blogger.com,1999:blog-28251881.post3542865327276692081..comments2023-10-08T16:40:08.453+05:30Comments on ತುಂತುರು ಹನಿಗಳು: ತೇಜಸ್ವಿ.....ಶ್ರೀನಿಧಿ.ಡಿ.ಎಸ್http://www.blogger.com/profile/02351602960951872057noreply@blogger.comBlogger5125tag:blogger.com,1999:blog-28251881.post-14081306740000735322007-04-24T11:19:00.000+05:302007-04-24T11:19:00.000+05:30houdhu. nijavaagiyu....... thejaswiyavarige nijava...houdhu. nijavaagiyu....... thejaswiyavarige nijavaada shriddanjali andre ide ansutte....<BR/>odhi yochisuva haage aaythuAnonymoushttps://www.blogger.com/profile/04787998087030313083noreply@blogger.comtag:blogger.com,1999:blog-28251881.post-31819661508005191672007-04-07T22:38:00.000+05:302007-04-07T22:38:00.000+05:30ಶ್ರೀನಿಧಿಯವರೇ,ಹೌದು ನಂಬುವುದು ಕಷ್ಟ..ಆದರೆ ಬೇರೆ ವಿಧಿಯಿಲ...ಶ್ರೀನಿಧಿಯವರೇ,<BR/><BR/>ಹೌದು ನಂಬುವುದು ಕಷ್ಟ..ಆದರೆ ಬೇರೆ ವಿಧಿಯಿಲ್ಲ..<BR/>ಅವರು ಹೋದೆಡೆಗೆ ಮತ್ತೆ ಒಂದು ಮಾಯಲೋಕ ಅವರು ಸೃಷ್ಟಿಸಿರಬಹುದೇ??<BR/><BR/>ನಮನಗಳು ಪೂರ್ಣಚಂದಿರನಿಗೆ..<BR/><BR/>ನನ್ನದೊಂದು ನಮನ ನನ್ನ ಬ್ಲಾಗ್ನಲ್ಲಿ ಇದೆShivhttps://www.blogger.com/profile/00914167328185472713noreply@blogger.comtag:blogger.com,1999:blog-28251881.post-74647105220952162232007-04-07T08:52:00.000+05:302007-04-07T08:52:00.000+05:30ಅವರ ಶೈಲಿ ನಾನು ಇಷ್ಟ ಪಡುವ ಒಂದು ಅಂಶ ..ಅವರ ಪುಸ್ತಕಗಳನ್ನ...ಅವರ ಶೈಲಿ ನಾನು ಇಷ್ಟ ಪಡುವ ಒಂದು ಅಂಶ ..<BR/>ಅವರ ಪುಸ್ತಕಗಳನ್ನು ಕೈಯಲ್ಲಿ ಹಿಡಿದರೆ ಸಾಕು ಮುಗಿಸದೆ ಕೆಳಗಿಡಲು ಮನಸ್ಸೇ ಬರುವುದಿಲ್ಲ..<BR/>ಅವರ ನೆನಪುಗಳು ಬರವಣಿಗೆಗಳು ನಮ್ಮ ಜತೆಗೆ ಸದಾ ಕಾಲ ಇರಲಿ ಎಂದು ಹಾರೈಸೋಣLanabhathttps://www.blogger.com/profile/10240599967283122875noreply@blogger.comtag:blogger.com,1999:blog-28251881.post-85155883135301923922007-04-05T19:14:00.000+05:302007-04-05T19:14:00.000+05:30ನಿಜ.. ತೇಜಸ್ವಿ ಇರದಿದ್ದರೆ, ನಾನು ಚಾರಣಿಗನಾಗುತ್ತಿರಲಿಲ್ಲ...ನಿಜ.. ತೇಜಸ್ವಿ ಇರದಿದ್ದರೆ, ನಾನು ಚಾರಣಿಗನಾಗುತ್ತಿರಲಿಲ್ಲ.. ಓದುಗನಾಗುತ್ತಿರಲಿಲ್ಲ.. ತೇಜಸ್ವಿಯ ಬಗ್ಗೆ ನನ್ನ ಭಾವನೆಗಳು ನನ್ನ ಬ್ಲಾಗಿನಲ್ಲಿ...<BR/><BR/>http://speaktonature.blogspot.com/2007/04/blog-post.htmlParisarapremihttps://www.blogger.com/profile/03306989114076932751noreply@blogger.comtag:blogger.com,1999:blog-28251881.post-54883844554219107012007-04-05T17:43:00.000+05:302007-04-05T17:43:00.000+05:30ಸುತಕದ ಛಾಯೆಯಲಿ ಮಡುಗಟ್ಟಿದ ಮನಸುಗಳಿಗೆ......ಹಾ!!! ನನಗಂತ...ಸುತಕದ ಛಾಯೆಯಲಿ ಮಡುಗಟ್ಟಿದ ಮನಸುಗಳಿಗೆ......<BR/><BR/>ಹಾ!!! ನನಗಂತು ನಂಬಲಾಗದ ಕಟು ಸತ್ಯವಿದು , ನಮ್ಮೆಲರ ಮನೆಯ ಹಿರಿಯ ಪುರ್ಣಚಂದ್ರ ತೆಜಸ್ವಿ ಅವರು ಇನ್ನಿಲ್ಲ ಅನ್ನೊದು.<BR/>ನಮ್ಮೆಲ್ಲರ ಮನೆಯ ಹಿರಿಯನಾಗಿ ,ನಮ್ಮನ್ನು ಎಚ್ಚರಿಸುತ್ತಾ ತಪ್ಪು ಮಾಡಿದಾಗ ಗದರಿಸುತ್ತಾ . ಎಲ್ಲರನ್ನು ಹುರುದುಂಬಿಸುತ್ತಾ ಎಲ್ಲರನ್ನು ಬೆಳೆಸಿದ ಮಹಾನ್ ಜೀವಿ.......... ಇಷ್ಟು ಬೇಗ ಅಸ್ಥಂಗತ ನಾದ ಸೂರ್ಯ ಅನ್ನೊದು ನನ್ನ ಕಲ್ಪನೆಗು ನಿಲುಕದು.<BR/><BR/>ಬಾಳ ಹಾದಿಯಲಿ ಬಹುದಾದ ಸಾಧನೆಯ ಮಾಡಿ<BR/>ನಮ್ಮೆಲರನು ಒಂದು ಮಾಡಿ, ಬದುಕ ಪಾಟ ನೀಡಿ<BR/>ಎಲ್ಲ ಬಂದನಗಳ ಕಳಚಿ,ಎಲ್ಲರನು ಅಗಲಿ <BR/>ಎಲ್ಲಿಗೆ ನಡೆದೆ ಅಜ್ಜ...............<BR/><BR/>ನಿನ್ನ ಸೂರ್ಯಕಾಂತಿ ಪ್ರಖರಿಸುವುದು ಎಂದೆದು<BR/>ನೂರು ನೂರು ಜನುಮಕು, ಎಲ್ಲ ಯುಗಕು<BR/>ಮತ್ತೆ ಹುಟ್ತಿ ಬಾ ಅಜ್ಜ , ಈ ತಾಯಿ ಕಾದಿಹಳು<BR/>ನಿನ್ನ ಸೇವೆಗೆ ..........<BR/><BR/>ಮಹಾನ್ ಚೇತನಕ್ಕೆ ನೆಮ್ಮದಿ ಸಿಗಲಿ .......... ಸಾಗು ಅಜ್ಜ ಅಂನತದೆಡೆಗೆ<BR/><BR/>ಅವರ ಸಾಹಿತ್ಯ ಜಗದ ಮುಲೆ ಮೂಲೆ ಪಸರಿಸಲಿ ..... <BR/><BR/>ಭಾರವಾದ ಹೃದಯದಿಂದ <BR/>ಅಮರAnonymousnoreply@blogger.com