tag:blogger.com,1999:blog-28251881.post7673965409662929022..comments2023-10-08T16:40:08.453+05:30Comments on ತುಂತುರು ಹನಿಗಳು: ಮರುಳು ಮಾಡುವವರು.. .ಶ್ರೀನಿಧಿ.ಡಿ.ಎಸ್http://www.blogger.com/profile/02351602960951872057noreply@blogger.comBlogger9125tag:blogger.com,1999:blog-28251881.post-78065956672022090532007-05-23T17:16:00.000+05:302007-05-23T17:16:00.000+05:30"ಮರುಳು ಮಾಡುವವರು.. ." ಇದರಲ್ಲಿ ಒಂದು ವೈಜಾನಿಕಕತೆಯ ಬಿಂಬ..."ಮರುಳು ಮಾಡುವವರು.. ." ಇದರಲ್ಲಿ ಒಂದು ವೈಜಾನಿಕಕತೆಯ ಬಿಂಬ ಚೆನ್ನಾಗಿ ಮೂಡಿ ಬಂದಿದೆ!<BR/><BR/>ಮೂಡನಂಬಿಕೆಯ ಜನರ ಖಂಡಿಸುವದರ ಜೊತೆಗೆ, ಖಂಡಿಸುವ ಹಿಂಜರಿಯಬಾರದು ಅನ್ನೋ ಒಂದು ಯೋಚನೆ ಮಾತಲ್ಲಿ ಇಟ್ಟೀದ್ದಿರ? ಅದು ನನಗೆ ಇದರಲ್ಲಿ ಮೆಚ್ಚಿಗೆಯಾಯ್ತು!!<BR/><BR/>ಹಚ್ಚೇವು ವೈಜಾನಿಕ ಯೊಚನೆಯ ಲಹರಿ ಜೀವನಕೆ ಬೇಕು ಇಂತ ಮಾತುಗಳ ಪಹರಿ!!Anonymousnoreply@blogger.comtag:blogger.com,1999:blog-28251881.post-53354344923503600162007-05-23T17:12:00.000+05:302007-05-23T17:12:00.000+05:30"ಮರುಳು ಮಾಡುವವರು.. ." ಇದರಲ್ಲಿ ಒಂದು ವೈಜಾನಿಕಕತೆಯ ಬಿಂಬ..."ಮರುಳು ಮಾಡುವವರು.. ." ಇದರಲ್ಲಿ ಒಂದು ವೈಜಾನಿಕಕತೆಯ ಬಿಂಬ ಚೆನ್ನಗಿ ಮೂದಿ ಬಂದಿದೆ!<BR/><BR/>ಮೂಡನಂಬಿಕೆಯ ಜನರ ಕಂದಿಸಿಉವದರ ಜೊತೆಗೆ, ಕಂಡಿಸುವ ಹಿಂಜರಿಯಬ್ಡಿ ಅನ್ನೋ ಒಂದು ಯೋಚನೆ ಮಾತಲ್ಲಿ ಇಟ್ಟಿದ್ದಿರ?<BR/>ಬಹಳ ಅದನ್ನೆ ನಾನು ಇದರಲ್ಲಿ ಮೆಚ್ಚಿದ್ದು!!<BR/><BR/>ಹಚ್ಚೆವು ವೈಜಾನಿಕ ಯೊಚನೆಯ ಲಹರಿ ಜೀವನಕೆ ಬೇಕು ಇಂತ ಮಾತುಗಳ ಪಹರಿ!!Anonymousnoreply@blogger.comtag:blogger.com,1999:blog-28251881.post-39289693323624406172007-05-21T15:18:00.000+05:302007-05-21T15:18:00.000+05:30ಅರುಣ್,"ಇರುವ ವಿದ್ಯೆಯನ್ನು ಹೇಗೆ ಬಳಸಿಕೊಳ್ಳುತ್ತೇವೋ ಅದು ...ಅರುಣ್,<BR/>"ಇರುವ ವಿದ್ಯೆಯನ್ನು ಹೇಗೆ ಬಳಸಿಕೊಳ್ಳುತ್ತೇವೋ ಅದು ಮುಖ್ಯ" ಒಳ್ಳೆ ಮಾತು. ಸುಮ್ಮನೆ ತಮಗೆ ತಿಳಿದಿರುವ cheap tricksಗಳನ್ನ ಬಡಪಾಯಿಗಳನ್ನ ಮರುಳು ಮಾಡೋಕೆ ಬಳಸಿಕೊಳ್ಳುವುದನ್ನ ನೋಡಿದಾಗ ಮೈ ಉರಿಯುತ್ತದೆ.ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-28251881.post-70400075804196231872007-05-17T21:32:00.000+05:302007-05-17T21:32:00.000+05:30ಅಲ್ಲಾ, ವಾಚು ನಿಲ್ಲಿಸಿದ್ದನ್ನೇ ದೊಡ್ಡ ಸಾಧನೆಯೆಂದರೆ ರೈಲನ...ಅಲ್ಲಾ, ವಾಚು ನಿಲ್ಲಿಸಿದ್ದನ್ನೇ ದೊಡ್ಡ ಸಾಧನೆಯೆಂದರೆ ರೈಲನ್ನೇ ಮಾಯ ಮಾಡಿದ ಪಿ.ಸಿ.ಸರ್ಕಾರನ ಶಕ್ತಿ ಇನ್ನೆಂಥದ್ದು? ಇರುವ ವಿದ್ಯೆಯನ್ನು ಹೇಗೆ ಬಳಸಿಕೊಳ್ಳುತ್ತೇವೋ ಅದು ಮುಖ್ಯ.. ಅದೇ ಟ್ರಿಕ್ಕುಗಳನ್ನು ಸ್ಟೇಜಿನ ಮೇಲೆ ಮಾಡಿ ಮಕ್ಕಳ ಮನರಂಜನೆ ಮಾಡಿದರೆ ಅದರ ಪುಣ್ಯ ಆದರೂ ಸಿಕ್ಕೀತು ಆತನಿಗೆ.. ಇಂಥಾ ಜನಕ್ಕೊಂದು ಧಿಕ್ಕಾರ!!Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-28251881.post-80470578267469714442007-05-17T15:19:00.000+05:302007-05-17T15:19:00.000+05:30ರಂಜನಾ,ಹೌದು, ನೀ ಹೇಳಿದ್ದು ಸತ್ಯ. ಬೇಜಾರಾಗ್ತು ಅವರ ಮೌಢ್ಯ...ರಂಜನಾ,<BR/>ಹೌದು, ನೀ ಹೇಳಿದ್ದು ಸತ್ಯ. ಬೇಜಾರಾಗ್ತು ಅವರ ಮೌಢ್ಯ ನೋಡಿ.<BR/><BR/>ವಿಕಾಸ,<BR/>valid point! ಈ ಹುಚ್ಚಾಟಗಳಿಂದ ಬೇರೆ ಸತ್ಯದ ನೆಲೆಗಟ್ಟಿರುವ ವಿದ್ಯೆಗಳೂ ಬೆಲೆ ಕಳೆದುಕೊಳ್ಳುತ್ತಿವೆ.<BR/><BR/>ಮಲ್ನಾಡ್ ಹುಡ್ಗಿ,<BR/>ನೋಡೋಣ, ಆ ದಿನಗಳು ಬರಲಿ ಅಂತ ಹಾರಯಿಸೋನ.ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-28251881.post-64565260320211865972007-05-17T12:37:00.000+05:302007-05-17T12:37:00.000+05:30really...these things hurt deeply.ನಮ್ಮ ತಂದೆ ಕೂಡ ಇಂ...really...these things hurt deeply.<BR/>ನಮ್ಮ ತಂದೆ ಕೂಡ ಇಂತಹ ಅನುಭವಗಳನ್ನು ಹೇಳಿದ್ದರು. <BR/>but I belive...Things will change ನೀವು ಆ ಮಂತ್ರವಾದಿಯ ಮುಖಕ್ಕೆ ಮಂಗಳಾರತಿ ಎತ್ತಿದ ಹಂಗೆ ಮುಂದೆ ಎಲ್ಲರೂ ಮಾಡುತ್ತಾರೆ.Anonymousnoreply@blogger.comtag:blogger.com,1999:blog-28251881.post-28623473843420616562007-05-17T12:35:00.000+05:302007-05-17T12:35:00.000+05:30live and lovely experience ಚೆನ್ನಾಗಿ ಹೇಳಿದಿಯ.ಸ್ವಂತ ...live and lovely experience ಚೆನ್ನಾಗಿ ಹೇಳಿದಿಯ.<BR/><BR/>ಸ್ವಂತ ಬುದ್ಧಿ ಇಲ್ಲದೇ ಮರುಳಾಗೋ ಜನ ಇರೋ ತನಕ ಇಂಥ ವಂಚಕರು ಮೆರಿತಾನೆ ಇರ್ತಾರೆ.<BR/><BR/>ಇಂಥ ವಂಚಕರು ಮಾಡೋ ಮಂಗಾಟದಿಂದ ನಮ್ಮ ಅನೇಕ ಪುರಾತನ ಅದ್ಭುತ, ನಿಗೂಢ ವಿದ್ಯೆಗಳೂ ಕೂಡ ಗೇಲಿಗೊಳಗಾಗ್ತಾ ಇರೋದು ಖೇದಕರ.ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-28251881.post-25509262399166509382007-05-17T11:44:00.000+05:302007-05-17T11:44:00.000+05:30ಶ್ರೀನಿಧಿಯವರೆ,ನಿಜ ಜನ ಯಾವತ್ತು ಬದಲಾಗೊಲ್ಲ. ಈ ಹಳ್ಳಿಗಳಿಗ...ಶ್ರೀನಿಧಿಯವರೆ,<BR/>ನಿಜ ಜನ ಯಾವತ್ತು ಬದಲಾಗೊಲ್ಲ. ಈ ಹಳ್ಳಿಗಳಿಗಿಂತ ಈ ಪೇಟೆ ಜನಕ್ಕೆ ಇದರ ಖಯಾಲಿ ಜಾಸ್ತಿ ಅಂಟಿದ್ದು. ಮಾಟ ಮಂತ್ರ ಇವುಗಳಿಗೆ ಇಲ್ಲಿಯವರೆ ಬೇಗ ಮರುಳಾಗ್ತ. <BR/>ಹೇಳಬೇಕಾಗಿದ್ದನ್ನ ಉದಾಹರಣೆ ಯೊಂದಿಗೆ ಚನ್ನಾಗಿ ಹೇಳಿದ್ದಿ.Anonymousnoreply@blogger.comtag:blogger.com,1999:blog-28251881.post-20495726915567980472007-05-17T11:43:00.000+05:302007-05-17T11:43:00.000+05:30ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.Anonymousnoreply@blogger.com